ಕುಡುಒಕ್ಕಲಿಗ ಸಮಾಜದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

0
93

ಕಲಬುರಗಿ: ಸೂರ್ಯನಗರದಲ್ಲಿ ಕುಡುಒಕ್ಕಲಿಗ ಸಮಾಜದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಶಶಿಕಾಂತ ಖುಷಿಗೌಡ, ಶಿವಯೋಗೆಪ್ಪ ಸಾಹುಕಾರ, ಬಸವರಾಜ ಪಾಟೀಲ್, ಗುರುನಾಥ ದೇಸಾಯಿ, ಪ್ರಭು ಬೆನಕಿಪಳ್ಳಿ, ಭಾಗನಗೌಡ, ಲಿಂಗರಾಜ, ರಾಜಶೇಖರ, ಸಿದ್ದು, ಚಂದ್ರಶೇಖರ್, ವಸತಿನಿಲಯದ ವಿದ್ಯಾರ್ಥಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here