ವನಿರ್ಮಾಣ ಸೇನೆಯ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

0
24

ಕಲಬುರಗಿ: ಕರ್ನಾಟಕ ನವನಿರ್ಮಾಣ ಸೇನೆಯ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸುವ ಮುಖಾಂತರ ಕಲಬುರಗಿ ಜಿಲ್ಲಾ ಕಛೇರಿಯಲ್ಲಿ ಆಚರಿಸಲಾಯಿತು.

ಸೇನೆಯ ಜಿಲ್ಲಾ ಅಧ್ಯಕ್ಷ ರವಿ ದೇಗಾಂವ, ಪ್ರಶಾಂತ ಮಠಪತಿ, ಸಂತೋಷ ಪಾಟೀಲ, ಸತೀಶ ಪಾಟೀಲ, ಧರ್ಮರಾಜ ಶಹಾಪುರ, ಶ್ರೀಶೈಲ ಕನ್ನಡಗಿ, ಮಂಜುಳಾ ಪಾಟೀಲ, ಕವಿತಾ ದೇಗಾಂವ, ಮಹಾಂತೇಶ ಕೋಣೆ, ಮಹಾಂತೇಶ ಹರವಾಳ,ಸಂತೋಷ ಕೇರೂರ, ಮಾಧುರಾಯ ಪಾಟೀಲ, ಆಶೋಕ ಪಾಟೀಲ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here