ಬೆಂಚಿಗಡ್ಡಿ ಗ್ರಾಮದ ಅನೇಕರು ರಾಜಾ ವೆಂಕಟಪ್ಪ ನಾಯಕ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ

0
30

ಸುರಪುರ: ಕಾಂಗ್ರೆಸ್ ಕಛೇರಿಯಲ್ಲಿ ರಾಜಾ ವೆಂಕಟಪ್ಪ ನಾಯಕ ಮಾಜಿ ಶಾಸಕರ ನೇತೃತ್ವದಲ್ಲಿ ಬೆಂಚಿಗಡ್ಡಿ ಗ್ರಾಮದ ಹಲವಾರು ಬಿಜೆಪಿ ಪಕ್ಷದ ಮುಖಂಡರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿರುವ ಮಾಜಿ ಶಾಸಕರು ಮುಂದೆ ಎಲ್ಲರು ಒಟ್ಟಗಿನಿಂದ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಿ ಮುಂಬರುವ ಎಲ್ಲ ಚುನಾವಣೆಗಳನ್ನು ಗೇಲ್ಲಿಸಲು ನಿಮ್ಮಲ್ಲಿ ಮನವಿ ಮಾಡುತ್ತೇನೆಂದು ಹೇಳಿದರು.

Contact Your\'s Advertisement; 9902492681

ಸೋಮಣ್ಣ ಹೆಚ್ ಮಾಲಿಗೌಡ್ರು, ಪರಸಪ್ಪ ಪಿ ಸಾಹುಕಾರ, ಪರಮಣ್ಣ ಹೆಚ್ ಪೋಲಿಸ್ ಪಾಟೀಲ್, ಗುಂಡಪ್ಪ ಜಿ ಮಾಲಿ ಪಾಟೀಲ್, ಅಮರಪ್ಪ ಪಿ ಕಾಳನಮಡ್ಡಿ, ಬಾಲಪ್ಪ ಹೆಚ್ ಜುಗೂರ, ಹಣಮಂತ್ರಾಯ ಹೆಚ್ ಗೋಡೆರ, ಸೋಮಪ್ಪ ಪಿ ಪೋಲಿಸ್ ಪಾಟೀಲ್, ಬಸಪ್ಪ ಟಿ ಜುಗೂರ, ಆದಪ್ಪ ಅ ಗೋಡೆರ ಸೇರ್ಪಡೆಗೊಂಡರು.

ಮುಖಂಡರಾದ ವಿಠ್ಹಲ್ ಯಾದವ ನಿರ್ದೇಶಕರು ಅಪೇಕ್ಸ್ ಬ್ಯಾಂಕ್ ಬೆಂಗಳೂರು, ರಾಜಾ ವೇಣುಗೊಪಾಲ ನಾಯಕ ಯುವ ಮುಖಂಡರು, ನಿಂಗಣ್ಣ ಬಾಚಿಮಟ್ಟಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ ಸುರಪುರ, ಮುದಿಗೌಡ ಹಣಮರಡ್ಡಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ ಹುಣಸಗಿ, ನಿಂಗಣ್ಣ ಬಾದ್ಯಾಪೂರ ಮಾಜಿ ಅಧ್ಯಕ್ಷರು ಎಪಿ.ಎಮ್.ಸಿ ಸುರಪುರ, ಬಸನಗೌಡ ಮಾಲಿ ಪಾಟೀಲ್ ಅಧ್ಯಕ್ಷರು ಕಾಂಗ್ರೆಸ್ ಕೀಸಾನ ಘಟಕ ಹುಣಸಗಿ, ದಾನಪ್ಪ ಲಕ್ಷ್ಮೀಪುರ, ಹಣಮಂತ ಕಟ್ಟಿಮನಿ ಬೋಮ್ಮನಹಳ್ಳಿ, ಮಾರ್ಥಂಡಪ್ಪ ದೊರಿ ದೇವರಗೋನಾಲ, ದೇವಿಂದ್ರಪ್ಪ ಚಿಕ್ಕನಹಳ್ಳಿ ದೇವರಗೊನಾಲ, ಪಾರಪ್ಪ ತಳವಾರ ದೇವತ್ಕಲ್, ದುರಗೇಶ ಗೇದ್ದಲಮರಿ ಇನ್ನಿತರರು ಉಪಸ್ಥಿತರಿದ್ದವರು,

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here