ಚಿತ್ತಾಪುರ: ಬಯಲು ಕವಿಗೋಷ್ಠಿ 8 ರಂದು

0
152

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವಾಡಿ ಇವರ ವತಿಯಿಂದ ನ.೮ ರಂದು ಬೆಳಗ್ಗೆ ೧೧:೩೦ಕ್ಕೆ ಚಿತ್ತಾಪುರ ನಗರದ ನಾಗಾವಿ ಪರಿಸರದಲ್ಲಿ ಸಾಂಸ್ಕೃತಿಕ ಲೋಕದ ತಲ್ಲಣಗಳು ಎಂಬ ಶಿರ್ಷಿಕೆಯಡಿ ಬಯಲು ಕವಿಗೋಷ್ಠಿ ಏರ್ಪಡಿಸಲಾಗಿದೆ.

ಪ್ರಗತಿಪರ ಚಿಂತಕ, ಯುವ ಕವಿ ಕೆ.ಎಂ.ವಿಶ್ವನಾಥ ಮರತೂರ ಕವಿಗೋಷ್ಠಿ ಉದ್ಘಾಟಿಸಲಿದ್ದು, ಸಂಚಲನ ಸಾಹಿತ್ಯ ವೇದಿಕೆ ಅಧ್ಯಕ್ಷ ವಿಕ್ರಮ ನಿಂಬರ್ಗಾ ಅಧ್ಯಕ್ಷತೆ ವಹಿಸುವರು.

Contact Your\'s Advertisement; 9902492681

ಆಸಕ್ತ ಕವಿಗಳು ಮೋ: 9902140317 ಸಂಖ್ಯೆಗೆ ಕರೆಮಾಡುವಂತೆ ವೇದಿಕೆಯ ಉಪಾಧ್ಯಕ್ಷ ಸಿದ್ಧಯ್ಯಶಾಸ್ತ್ರೀ ನಂದೂರಮಠ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here