ಮಹಾನಾಯಕ ಧಾರವಾಹಿಯ ಬ್ಯಾನರ್ ಪಿ.ಐ. ರಮೇಶ ಕಾಂಬಳೆ ಅನಾವರಣ

0
107

ಕಲಬುರಗಿ: ನಗರದ ರಾಮ ಮಂದಿರ ಸರ್ಕಲ್‌ನಲ್ಲಿ ಬುದ್ದ ಬಸವ ಅಂಬೇಡ್ಕರ್ ಆಟೋ ಚಾಲಕರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಐತಿಹಾಸಿಕ ಮಹಾನಾಯಕ ಧಾರವಾಹಿಯ ಬ್ಯಾನರ್ ಅನಾವರಣ ಕಾರ್ಯಕ್ರಮವನ್ನು ಟ್ರಾಫೀಕ್-೧ ಪಿ.ಐ. ರಮೇಶ ಕಾಂಬಳೆ ಅವರು  ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಂಘಾನಂದ ಭಂತೆಜೀ, ಪಿಎಸ್‌ಐ ಭಾರತಿಬಾಯಿ, ಪಾಲಿಕೆ ಮಾಜಿ ಸದಸ್ಯ ಮಹೇಶ ಹೊಸೂರಕರ್, ಪ್ರಕಾಶ ಓರಾದಕರ್, ಶಾಮ ನಾಟೀಕಾರ, ದಿನೇಶ ದೊಡ್ಮನಿ, ಅಮೃತ ಬಂಡೆ, ಖಾಜಯ ಗುತ್ತೇದಾರ, ಬಿಲಗುಂದಿ, ಬಸವರಾಜ, ತೇಜಾರಾವ, ಆನಂದ, ನಾಗತಾಜ, ನಾಗರಾಜ, ಹೇಮಂತ, ಗೌತಂ, ಲಿಂಗರಾಜ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here