ಪ್ರವಾದಿ ಮೊಹ್ಮದ ಜೀವನ ಸಂದೇಶ ಕುರಿತು ಕಾರ್ಯಕ್ರಮ: ಹಲವರಿಗೆ ಸನ್ಮಾನ

0
47

ಕಲಬುರಗಿ; ನಗರದ ಕೆಬಿಎನ್ ಆಸ್ಪತ್ರೆ ಎದುರುಗಡೆ ಅಂಜುಮನ್ ತರಕ್ಕಿ ಉರ್ದು ಭವನದಲ್ಲಿ  ಪ್ರವಾದಿ ಮೊಹ್ಮದ ಅವರ ಜೀವನ ಸಂದೇಶದ ಬಗ್ಗೆ ಕಾರ್ಯಕ್ರಮವನ್ನು ನಯಾ ಸವೇರಾ ಸಂಘಟನೆ ವತಿಯಿಂದ  ಕೋವಿಡ್-೧೯ನಲ್ಲಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು.

ಸಾರಂಗಧರ ದೇಶಿಕೇಂದ್ರ ಶಿವಾಚಾರ್ಯರು, ನೀಲಕಂಠರಾವ ಮೂಲಗೆ, ಡಾ.ಖಾಜಿ ಹಮೀದ್ ಫೈಸಲ್ ಸಿದ್ದಿಕ್ಕಿ, ಹಜರತ್ ಶಮಶೋದ್ದಿನ್‌ಶಾ ಖಾದರಿ, ಗುರುಮಿತ್ ಸಿಂಗ್, ಮಹೇಶ್ವರಿ ವಾಲಿ, ಸೋಮನಾಥ ಡಿ, ಮೋದಿನ ಪಟೇಲ್ ಅಣಬಿ, ಸಲಿಂ ಅಹ್ಮದ ಚಿತ್ತಾಪೂರಿ, ಎಂ.ಡಿ.ಖಾಜಾ ಗೇಸುದಾರಾಜ್, ಹೈದರಲಿ ಇನಾಮದಾರ, ಪ್ರೊ.ಸಂಜಯ ಮಾಕಲ, ಅಬ್ದುಲ್ ಖದೀರ ಸಾಬ ಇಂಜಿನೀಯರ್, ಕಲ್ಯಾಣಕುಮಾರ, ಡಾ. ಇರ್ಫಾನ ಮಹಾಗಾವಿ, ಡಾ.ಮೋಹ್ಮದ ಇಬ್ರಾಹಿಂ, ಡಾ. ನಿತೀನ್ ಕುನ್ನೂರ ಸೇರಿದಂತೆ ಇನ್ನಿತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here