ಸೋಶಿಯಲ್ ಜಾಗೃತಿ ಫರೋಮ್ ವತಿಯಿಂದ ಉರ್ದು ದಿನಾಚರಣೆ

0
94

ಕಲಬುರಗಿ: ಹೈದಾರಬಾದ್ ಕರ್ನಾಟಕ ಸೋಶಿಯಲ್ ಜಾಗೃತಿ ಫರೋಮ್ ವತಿಯಿಂದ  ನಗರದ ಅಲ್ತಾಶ್ ಗೇಸ್ಟ ಹೌಸ್ ನಲ್ಲಿ ಇಂದು ಉರ್ದು ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಾಜಿದ್ ಅಲಿ ರಂಜೋಳ್ವಿ, ಖ್ಯಾತ ಕವಿ ಡಾ.ವಾಹೀದ್ ಅಂಜುಮ್, ಕಾಂಗ್ರೆಸ್ ಪಕ್ಷದ ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿಯಾದ ಮಹಮ್ಮದ್ ಶಕೀಲ್ ಸರಡಗಿ, ಅಬ್ದುಲ್ ಸಲೀಮ್, ಡಾ.ಅಬ್ದುನ್ ಮರೀನ್, ಮೆರಾಜ್ ಜಾಗೀರ್ದಾರ್, ಜಾಕಿರ್ ಮದರ್ಗಿ, ಮೊಹಮ್ಮದ್ ಜಾಕೀರ್,  ಇಸ್ಮಾಯಿಲ್ ಎಸ್ಆರ್ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here