ಪ್ರಶಿಕ್ಷಣ ವರ್ಗ ಧ್ಯೇಯ ದೇವನೆದುರಲಿ- ಸ್ವಾರ್ಥ ಹೋಮವಾಗಲಿ ಕಾರ್ಯಕ್ರಮಕ್ಕೆ ಸಂಸದ ಡಾ.ಜಾಧವ ಚಾಲನೆ

0
45

ಕಲಬುರಗಿ: ನಗರದ ಗಂಜ ಪ್ರದೇಶದಲ್ಲಿರುವ ಲಾಹೋಟಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ಉತ್ತರ ಮಂಡಲ ವತಿಯಿಂದ ಪ್ರಶಿಕ್ಷಣ ವರ್ಗ ಧ್ಯೇಯ ದೇವನೆದುರಲಿ- ಸ್ವಾರ್ಥ ಹೋಮವಾಗಲಿ ಕಾರ್ಯಕ್ರಮಕ್ಕೆ ಸಂಸದ ಡಾ.ಉಮೇಶ ಜಾಧವ ಅವರು ಉದ್ಘಾಟಿಸಿದರು.

ಬಿಜೆಪಿ ಮುಖಂಡ ಚಂದು ಪಾಟೀಲ್, ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಜಿಲ್ಲಾ ಉಸ್ತುವಾರಿ ಅಶೋಕ ಅಲ್ಲಪೂರ, ಅಶೋಕ ಮಾನಕರ್, ವಿಜಯಕುಮಾರ ಹುಲಿ, ಬಿ.ಜಯಸಿಂಗ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here