ರಾಷ್ಟ್ರಯ ಸಂಚೆತನಾ ಕೇಂದ್ರಕ್ಕೆ ಡಾ. ನಾಗನಾಥ ಶಂಕರರಾವ ಭೆಂಡೆ ನೇಮಕ

0
22

ಕಲಬುರಗಿ: ರಾಷ್ಟ್ರಯ ಸಂಚೆತನಾ ಕೇಂದ್ರ ಕಾರ್ಯಲಯದ ಮಾರ್ಗದರ್ಶಕರಾದ ಶೈಲೆಂದ್ರಕುಮಾರ ಶರ್ಮ ಹಾಗೂ ಅಧ್ಯಕ್ಷ ಹರೆರಾಮ ವಾಜತೆಯಿ, ಮಹಾಸಚಿವರಾದ ಬ್ರಜೊಶೊರ ಕರ್ಮಾ, ಡಾ. ಪ್ರಭು ಚಾಧರಿ ಇವರ ಆದೇಶ ಮೇರೆಗೆ ಕರ್ನಾಟಕ ಪ್ರದೇಶ ಉಪಾಧ್ಯಕ್ಷರಾಗಿ ಡಾ. ನಾಗನಾಥ ಶಂಕರರಾವ ಭೆಂಡೆ ಇವರನ್ನು ನೇಮಕ ಮಾಡಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here