ರೈತರ ಸಾಲ ಮನ್ನಾ ಹಣ ವಾಪಸ್!

0
104

ಬಸವರಾಜ ಸಿನ್ನೂರ .

ಶಹಾಪುರ: ರಾಜ್ಯದ ಸಮ್ಮಿಶ್ರ ಸರಕಾರ ರೈತರ ಸಾಲ ಮನ್ನಾ ಮಾಡಿ ಅವರ ಖಾತೆಗೆ ಜಮಾ ಮಾಡಿರುವ ಹಣ ಇತ್ತೀಚೆಗೆ ವಾಪಸ್ಸಾಗಿರುವ ಘಟನೆ  ಯಾದಗಿರಿ ಜಿಲ್ಲೆಯ ಶಹಾಪುರ ಬ್ಯಾಂಕ್ ಒಂದರಲ್ಲಿ  ನಡೆದಿದೆ.

Contact Your\'s Advertisement; 9902492681

ಚುನಾವಣೆಗಿಂತ ಮುಂಚೆ ಶಹಾಪುರ ತಾಲ್ಲೂಕಿನ ಎಸ್ಬಿಐ ಬ್ಯಾಂಕ್ ಖಾತೆಗೆ ಸುಮಾರು 200 ರೈತರ ಸಾಲ ಮನ್ನಾ ಹಣವನ್ನು ಜಮೆಯಾಗಿತ್ತು ಆದರೆ ಚುನಾವಣೆಯ ಫಲಿತಾಂಶದ ಬಳಿಕ ಆ ಹಣ ವಾಪಸ್ ಹೋಗಿದೆ ಎಂದು ಕೇಳಿ ಬರುತ್ತಿದೆ.

ಈ ಘಟನೆಯ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿ, ಮಾದ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here