ಶಾಂತಿಯುತ ಹೈದರಾಬಾದ್ ಗಾಗಿ ಮತದಾನ ಮಾಡಿ: ಬಹುಭಾಷಾ ನಟ ಪ್ರಕಾಶ್ ರಾಜ್

0
50

ಹೈದರಾಬಾದ್: ಇಲ್ಲಿನ ಸ್ಥಳೀಯ ಚುನಾವಣೆ ಭಾರಿ ರಂಗೇರುತ್ತಿದ್ದು, ಭಾರತೀಯ ಜನತಾ ಪಾರ್ಟಿಯ ದಿಗ್ಗಜ ನಾಯಕರು ಚುನಾವಣೆ ಪ್ರಚಾರದಲ್ಲಿ ದುಮುಕುತ್ತಿರುವುದು, ಮತ್ತಷ್ಟು ಕುತೂಹಲ ಕೆರಳಿಸಿದೆ.

ಈಗಾಗಲೇ ಸಿಎಂ ಯೋಗಿ ಅಥಿತ್ಯನಾಥ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಮುಂತಾದ ನಾಯಕರು ಪ್ರಚಾರದಲ್ಲಿ ಭಾಷಣಗಳು ಭಾರಿ ಚರ್ಚೆಗೆ ಗ್ರಾಸ್ ವಾಗುತ್ತಿದೆ. ಅದ್ಯ ಮತದಾರರು ಯಾರಿಗೆ ಕೈಹಿಡಿಯಲಿದ್ದಾರೆ ಮತ್ತು ಯಾರಿಗೆ ಉತ್ತರ ನೀಡಲಿದ್ದಾರೆಂಬುದು ಮತದಾನದ ನಂತರ ಹೊರಬಿಳಬೇಕಿದೆ.

Contact Your\'s Advertisement; 9902492681

ಈ ನಡುವ ಬಹುಭಾಷಾ ನಟ ಪ್ರಕಾಶ್ ತಮ್ನ ಟ್ವಿಟರ್ ಖಾತೆಯಲ್ಲಿ ” ಆತ್ಮೀಯ ಹೈದರಾಬಾದ್, ನಿಮ್ಮಗೆ ಶಾಂತಿಯುತ ಹೈದರಾಬಾದ್ ಆಯ್ಕೆ ಮಾಡುವ ಶಕ್ತಿ ಮತ್ತು ಹಕ್ಕು ಇದೆ. ಒಡೆದಾಡುವ ಶಕ್ತಿವಿರುದ್ಧ ಸೌಹಾರ್ದತೆಗಾಗಿ ಮತದಾನ ಮಾಡಿ ಎಂದು ಟ್ವಿಟರ್ ಮಾಡಿ ಮನವಿ ಮಾಡಿದ್ದಾರೆ‌.

Dear Hyderabad…. it’s your power…your right..and your CONSCIENCE…..to DECIDE. do you want a peaceful HYDERABAD.. #GHMCElections ..please vote for HARMONY…not Divisive politics..I stand with #TRS … #KCR #KTR …

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here