ಸಂಚಾರ ಠಾಣೆಯ ಸಿಬ್ಬಂದಿ, ಕುಟುಂಬಕ್ಕೆ ಉಚಿತ ನೇತ್ರ ತಪಾಸಣೆ ಶಿಬಿರಕ್ಕೆ ಚಾಲನೆ

0
18

ಕಲಬುರಗಿ: ನಗರದ ಎಸ್.ಟಿ.ಬಿ.ಟಿ. ಕ್ರಾಸ್ ಪ್ರಜ್ಞಾ ಶಾಲೆ ಎದುರುಗಡೆ ಇರುವ ಶರಣ ನೇತ್ರಾಲಯದಲ್ಲಿ ನಗರ ಪೋಲಿಸ್ ಸಂಚಾರ ಉಪ ವಿಭಾಗ ಮತ್ತು ಶರಣ ನೇತ್ರಾಲಯ ಇವರ ಸಹಯೋಗದಲ್ಲಿ ಸಂಚಾರ ಠಾಣೆಯ ಸಿಬ್ಬಂದಿ ಹಾಗೂ ಕುಟುಂಬ ವರ್ಗದವರಿಗೆ ಉಚಿತ ನೇತ್ರ ತಪಾಸಣೆ ಶಿಬಿರಕ್ಕೆ ಸಂಚಾರಿ ವಿಭಾಗದ ಎಸಿಪಿ ಸುದಾ ಆದಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ  ಡಾ. ರೋಹಿತ ಜೆ.ಪಾಟೀಲ, ಪಿಐ ರಮೇಶ ಕಾಂಬಳೆ, ಮುಖ್ಯಮಂತ್ರಿ ಪದಕ ವಿಜೇತರಾದ ಪಿಐ ಭಾರತಿ ಧನ್ನಿ ಸೇರಿದಂತೆ ಮುಂತಾದವರು ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here