ಕಲಬುರಗಿ: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿರ್ದೇಶಕ ಮಂಡಳಿಯ ಅಧ್ಯಕ್ಷ ಚಂದು ಪಾಟೀಲ್ ಅವರನ್ನು ಅಲ್ಪಸಂಖ್ಯಾತರ ನಗರ ಮೋರ್ಚಾ ಅಧ್ಯಕ್ಷ ಅಬ್ದುಲ್ ರಬ ಅವರು ಸನ್ಮಾನಿಸಿದರು. ನಗರ ಅಧ್ಯಕ್ಷ ಸಿದ್ಧಾಜಿ ಪಾಟೀಲ್, ಉಮೇಶ ಪಾಟೀಲ, ನಜ್ಜಮುದ್ದಿನ ಮಾಲಿಪಟೇಲ, ಪ್ರಕಾಶ ಮಾನಕಾನಿ, ಜಾವಿದ ಪಟೇಲ, ಪೀರ್ ಅಲಿ, ಅಜೇತ ಸಾಗರ ಇದ್ದರು