ಬಿಜೆಪಿ ಕಚೇರಿಯಲ್ಲಿ ಕನಕದಾಸ ಜಯಂತಿ

0
30

ಕಲಬುರಗಿ: ಬಿಜೆಪಿ ಕಛೇರಿಯಲ್ಲಿ ಏರ್ಪಡಿಸಿದ್ದ ದಾಸಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕಲಬುರ್ಗಿ ಗ್ರಾಮಿಣ ಶಾಸಕ ಬಸವರಾಜ ಮತ್ತಿಮೂಡ, ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾದೇವ್ ಬೆಳಮಗಿ,  ಲಿಂಗರಾಜ ಬಿರಾದಾರ,  ನಗರ ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ  ಅಧ್ಯಕ್ಷರಾದ ಅರವಿಂದ್ ಪೊದ್ದಾರ, ರಮೇಶ ಗುತ್ತೇದಾರ, ಶ್ರೀಕಾಂತ್ ಆಲೂರ ಅಭಿಷೇಕ್ ವಿ,  ಗ್ರಾಮೀಣ ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮಿಗನೂರ, ಬಿರಣ್ಣಾಕಲ್ಲೂರ,  ಧರ್ಮಾಣ್ಣ ಇಟಗಾ , ಪ್ರಶಾಂತ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here