ಅನನ್ಯ ಮಹಾವಿದ್ಯಾಲಯದಲ್ಲಿ ೬೪ ನೇ ಮಹಾಪರಿನಿರ್ವಾಣ ದಿನಾಚರಣೆ

0
27

ಕಲಬುರಗಿ; ನಗರದ ಅನನ್ಯ  ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ೬೪ ನೇ ಮಹಾಪರಿನಿರ್ವಾಣ ದಿನಾಚರಣೆ ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷೆ  ಸುಷ್ಮವತಿ ಎಸ್ ಪೂಜಾರಿ  ಹೂನ್ನಗೆಜ್ಜಿ ಅವರು ಮಾತನಾಡಿ ಡಾ. ಬಾಬಾ ಸಾಹೇಬ್ ಅವರ ಸಾಮಾಜಿಕ-ಆರ್ಥಿಕ ಪ್ರತಿಪಾದಕರು ಮತ್ತು ಶೋಷಿತರ ಹಿಂದುಳಿದ ಧ್ವನಿ ಬಡವರ ಆಶಾಕಿರಣ ಶಿಕ್ಷಣ ಕಾನೂನು ಮತ್ತು ಎಲ್ಲಾ ವರ್ಗದ ಜನರಿಗೆ ಸಮಾನತೆ ಸಾರಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶರಣು ಬಿ ಹೂನ್ನಗೆಜ್ಜಿ, ಸುಜಾತ ಸಂಸ್ಥೆಯ ಸಂಸ್ಥಾಪಕ ವೀರೇಶ್ ಹೂನ್ನಗೆಜ್ಜೆ,  ಲಕ್ಷ್ಮಿ, ಭವಾನಿ ನಂದರಗಿ, ಸುಜಾತ ಹಾಗೂ ಸಿಬ್ಬಂದಿವರ್ಗ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here