ಶರಣಪ್ಪ ತಳವಾರಗೆ ಸನ್ಮಾನ

0
65

ಕಲಬುರಗಿ: ನೂತನ ಕಾಡಾ ಕೃಷ್ಣಾ ಮೇಲ್ದಂಡೆ ಯೋಜನೆಯ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶರಣಪ್ಪ ತಳವಾರ ಅವರನ್ನು  ಜಿಲ್ಲಾ ಕೋಲಿ ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಕಂಠ ಎಮ್ ಜಮಾದಾರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ನಾಮದೇವ ಕಡಕೋಳ, ಧರ್ಮರಾಜ ಜವಳಿ, ಚಂದ್ರಕಾಂತ ತಳವಾರ, ಡಾ: ಭೀಮರಾಯ ಅರಕೇರಿ, ಸಂತೋಷ ಬೆಳಗುಂಪಿ, ತುಕಾರಾಮ ಚಿತ್ತಾಪುರ, ದಾದಾಸಾಬ ಹೊಸೂರ, ರಾಜೇಂದ್ರ ಝಳಕಿ, ಸಾಯಬಣ್ಣಾ ವಡಗೇರಿ, ಡಾ: ಮರಿಯಮ್ಮಾ, ಅನಿಲಕುಮಾರ ನಾಟೀಕಾರ, ರಘುನಾಥ ಮುಸರಬೊ, ರಾಜಶೇಖರ ಕೋಲಾರ, ಪುಂಡಲೀಕ ಜಮಾದಾರ, ಅವ್ವಣ್ಣಾ ತಳವಾರ, ನಿವೃತ್ತ ಎಇಇ ಹಯ್ಯಾಳಪ್ಪ ಹಕ್ಕಿ, ಭೀಮರಾಯ ಶಾಹಪೂರಕರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here