ದೇವೇಂದ್ರಪ್ಪ (ಮುತ್ತು) ಉಳ್ಳಾಗಡ್ಡಿ ಅಧಿಕಾರ ಸ್ವೀಕರ

0
19

ಕಲಬುರಗಿ: ವಿದ್ಯುತ್ ಸರಬರಾಜು ಕಂಪನಿಯ ನಿರ್ದೇಶಕ ಮಂಡಳಿಯ ಅಧಿಕಾರೋತಕ ನಿರ್ದೇಶಕರಾಗಿ ನೂತನವಾಗಿ ಆಯ್ಕೆಯಾದ ದೇವೇಂದ್ರಪ್ಪ (ಮುತ್ತು) ಉಳ್ಳಾಗಡ್ಡಿ ಅವರು ವಿದ್ಯುತ್ ಸರಬರಾಜು ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಜಗನಾಥ್ ಪಾಟೀಲ್, ನೋಕಂದಪ್ಪ ಪಾಟೀಲ್, ಸಂಜಯ್ ಬಾಣದ, ಶ್ರೀಧರ ಬಾಣದ, ಅಶೋಕುಮಾರ ನಿಂಬೂರ, ಮುರಳಿಧರ ರತ್ನಗಿರಿ, ಪ್ರವೀಣ ಪುಣೆ, ಆಬೀದ ಹುಸೇನ, ರಾಕೇಶ ಚವ್ಹಾಣ, ಪ್ರಮೋದ ಕಟ್ಟಿ, ಗುರುರಾಜ, ಪ್ರಶಾಂತ ಇವರುಗಳು ಸನ್ಮಾನಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here