ರೈತ ವಿರೋಧಿ ಕಾಯ್ದೆ, ಗೋವು ಹತ್ಯೆ ನಿಷೇಧ ಕಾಯ್ದೆ ವಾಪಸ್ ಗೆ ಆಗ್ರಹಿಸಿ ಧರಣಿ

0
25

ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ಕೃಷಿ ವಿರೋಧಿ 3 ಕಾಯ್ದೆಗಳನ್ನು ಮತ್ತು ಕರ್ನಾಟಕ ಜಾನುವಾರುಗಳ ವಧೆ ಪ್ರತಿಬಂಧಕ ಕಾಯ್ದೆಯನ್ನು ಕೈಬಿಡುವುದು  ಸೇರಿದಂತೆ ರೈತಪರ ಪ್ರಮುಖ  ಬೇಡಿಕೆಗಳಿಗೆ ಒತ್ತಾಯಿಸಿ ಹಲವು  ಸಂಘಟನೆಗಳು  ಕೈಗೊಂಡಿರುವ ರೈತರ ಹಕ್ಕೋತ್ತಾಯಗಳಿಗಾಗಿ ನಿರಂತರ ಧರಣಿ ನಡೆಸಿದ್ದಾರೆ.

ಅಲ್ತಾಫ್ ಹುಸೇನ ಇನಾಮದಾರ, ಶಿರಾಜ ಶಾಬ್ದಿ, ಅಸಗರ ಹುಸೇನ್, ಶೇಖ  ಸೈಫನ್, ಗುಲಾಮ ಶಬ್ಬಿರ ಅವರು ಇಂದು ಉಪವಾಸ  ಸತ್ಯಾಗ್ರಹ ಕೈಗೊಂಡರು. ಎಐಡಿಡಬ್ಲ್ಯುಎ  ಸಂಘಟನೆಯ ಕೆ.ನೀಲಾ  ಸೇರಿದಂತೆ ರೈತಪರ ಸಂಘಟನೆಗಳ ಮುಖಂಡರು  ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here