ತಹಶೀಲ್ದಾರ ಕಚೇರಿಯಲ್ಲಿ ರಾಷ್ಟ್ರಯ ಕವಿ ಕುವೆಂಪು ಜನ್ಮದಿನಾಚರಣೆ

0
50

ಕಲಬುರಗಿ: ಕಮಲಾಪುರದ ತಹಶೀಲ್ದಾರ ಕಚೇರಿಯಲ್ಲಿ ರಾಷ್ಟ್ರಯ ಕವಿ ಕುವೆಂಪು ಅವರ ಜನ್ಮ ದಿನದ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉಪತಹಶೀಲ್ದಾರ ಪ್ರಸನ್ನ, ತಲಾಟಿ ವಿನೋದ, ಶ್ರೀಕಾಂತ ಕಾಂಬಳೆ ಡೊಂಗರಗಾಂವ, ಶಿವಾನಂದ ಬಾಪುರೆ, ಆನಂದ ಢಗ್ಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here