ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ತಹಶೀಲ್ದಾರ ಕಚೇರಿಯಲ್ಲಿ ರಾಷ್ಟ್ರಯ ಕವಿ ಕುವೆಂಪು ಜನ್ಮದಿನಾಚರಣೆ ಮೂಲಕ emedialine - December 29, 2020 0 50 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ಕಮಲಾಪುರದ ತಹಶೀಲ್ದಾರ ಕಚೇರಿಯಲ್ಲಿ ರಾಷ್ಟ್ರಯ ಕವಿ ಕುವೆಂಪು ಅವರ ಜನ್ಮ ದಿನದ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉಪತಹಶೀಲ್ದಾರ ಪ್ರಸನ್ನ, ತಲಾಟಿ ವಿನೋದ, ಶ್ರೀಕಾಂತ ಕಾಂಬಳೆ ಡೊಂಗರಗಾಂವ, ಶಿವಾನಂದ ಬಾಪುರೆ, ಆನಂದ ಢಗ್ಗಿ ಇದ್ದರು.