ಹಿರಿಯ ಜೀವಿ ಪ್ರಹ್ಲಾದರಾವ್ ಕುಳಗೇರಿ ಕುರಿತ ಕೃತಿಗೆ ಲೇಖನಗಳ ಆಹ್ವಾನ

0
33

ಸುರಪುರ: ಇಲ್ಲಿನ ನಗರದ ರಂಗಂಪೇಟೆಯ ಹಿರಿಯ ಜೀವಿ ಪ್ರಲ್ಹಾದರಾವ ಕುಳಗೇರಿಯವರ ಕುರಿತಂತೆ ಗ್ರಂಥವನ್ನು ಹೊರತರಲು ಉದ್ದೇಶಿಸಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ೨೪ ಡಿಸೆಂಬರ ೨೦೨೦ ರಂದು ಬಸವರಾಜ ಪಾಟೀಲ ಸೇಡಂ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ಪ್ರಲ್ಹಾದರಾವ್ ಕುಳಗೇರಿಯವರ ಕುರಿತು ಕೃತಿ ಹೊರತರಲು ನಿರ್ಣಯಿಸಲಾಗಿದೆ.

Contact Your\'s Advertisement; 9902492681

ಆದ್ದರಿಂದ ಪ್ರಲ್ಹಾದರಾವ ಕುಳಗೇರಿಯವರ ಅಭಿಮಾನಿಗಳು ಕುಳಗೇರಿಯವರ ಬಗ್ಗೆ ಅನುಭವವನ್ನಾಧರಿಸಿದ ಲೇಖನವನ್ನು ಜನೆವರಿ ೧೫ರ ಒಳಗಾಗಿ ಕಳುಹಿಸುವಂತೆ ತಿಳಿಸಿದ್ದು, ಲೇಖನ ಕಳುಹಿಸಬೇಕಾದ ವಿಳಾಸ ಡಾ. ಸುಧೀರ ಕುಳಗೇರಿ, ಶ್ರೀಧಾಮ, ಮನೆ ನಂ.೧-೮೯೧/೭೫/೪,ಸಿದ್ದಾರೂಢ ಸ್ಕೂಲ್ ಹತ್ತಿರ,ಕರುಣೇಶ್ವರ ನಗರ,ಕಲಬುರ್ಗಿ-೫೮೫೧೦೨, ಈಮೇಲ್: sudhirp.kulageri@gmail.com ಮೋ- ೯೪೪೮೫೮೧೨೮೭ ಅಥವಾ ಶ್ರೀನಿವಾಸ ಜಾಲವಾದಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ಮಹಾತ್ಮ ಗಾಂಧಿ ಚೌಕ ಹತ್ತಿರ ಸುರಪುರ-೫೮೫೨೨೪ ಈಮೇಲ್: shrinivasjalawadi@gmail.com ಮೋ: ೯೮೮೬೫೬೩೧೭೯ ಪ್ರಲ್ಹಾದರಾವ್ ಕುಳಗೇರಿಯವರೊಂದಿಗೆ ಯಾವುದೇ ಅನುಭವ ಬಿಟ್ಟು ಹೋಗದಂತೆ ವಿಸ್ತಾರವಾಗಿ ಬರೆಯಬಹುದು, ಪುಟಗಳ ಮಿತಿ ಇರುವುದಿಲ್ಲ ಹಾಗು ಅವರೊಂದಿಗಿನ ಭಾವಚಿತ್ರಗಳಿದ್ದಲ್ಲಿ ಅವುಗಳ ಪ್ರತಿಯೊಂದನ್ನು ಕಳುಹಿಸಬಹುದು ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here