ಇಸ್ಮಾಯಿಲ್ ಸಂಗ್ರಾಮ ಫ್ರೆಂಡ್ಸ್ ಬಳಗದಿಂದ ಹಲವರಿಗೆ ಸನ್ಮಾನ

0
69

ಶಹಾಪೂರ: ಇಸ್ಮಾಯಿಲ್ ಸಂಗ್ರಾಮ ಫ್ರೆಂಡ್ಸ್ ಬಳಗದ ವತಿಯಿಂದ ಇಂದು ಖಾನಾಪೂರ ಗ್ರಾಮದಲ್ಲಿ ಸನ್ಮಾನ ಕಾರ್ಯಕ್ರಮ ಜರುಗಿತು.

ರಾಜಕುಮಾರ್ ಸಾಹುಕಾರ್ ಹೊರಮನಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಉಡುಗೊರೆ ನೀಡುವ ಮೂಲಕ ಗೌರವಿಸಿದರು.ನೂತನ ಸದಸ್ಯರಾದ ಜಾವಿದ್ ಷಾಶ, ಅರುಣ ಕುಮಾರ್ ಹೊರಮನಿ, ಗೊವಿಂದಪ್ಪ ದೊರಿ, ಈರಮ್ಮ ಅಂಗಡಿ, ಯಂಕಣ್ಣ ಕುಂಬಾರ ಸನ್ಮಾನಿಸಲಾಯಿತು.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಗಂಧದಮಠ, ಚುನ್ನುಮಿಯಾ, ಯುಸುಫ ಜಾನಿ, ಸಾಜೀದ ಕಲೈಗಾರ, ಈಶಪ್ಪ ಗಂಗೆಪೂರಿ, ಶರಮೊದ್ದಿನ ಗಿಡದಾರ್, ರಾಘವೇಂದ್ರ ಸಾಹು ಹೊರಮನಿ, ಅಶಾಪ್ಪಾಶಪ್ಪನೊರ್, ನಿಂಗಪ್ಪ ಪರ್ತಾಪೂರ್, ಚನ್ನಪ್ಪ ಸಾಹು ಅಂಗಡಿ, ಜಿಲಾನಿ ಟೇಲರ್, ಅಲಿಮ್, ರುದ್ರಪ್ಪ ಅಂಗಡಿ, ಅಂಬ್ರೇಶ ಹೊರಮನಿ, ಶರಣು ಕೃಷ್ಣಪ್ಪನೊರ್, ಅಫ್ರಿದಿ, ಶರಣು ಯಂಕಂಚಿ, ಶರಣು ಅಂಗಡಿ, ಭಿಮು ದೊರಿ, ಅಪ್ಪು ಠಾಣಗುಂದಿ, ಭೀಮು ಲಿಂಗದಹಳ್ಳಿ, ರಾಘ ಮುದಗಲ್, ಶರಣು ಕಟ್ಟಿಮನಿ, ಉಮೇಶ ಬಾಗೇವಾಡಿ, ರಂಗಪ್ಪ ಕೊಂಚೇಟಿ, ಶಿವನ ತಾಂಡಾ, ಅಂಬಾಶಂಕರ ಚವ್ಹಾಣ ಸೇರಿದಂತೆ ಇತರರು ಉಪಸ್ಥಿತಿರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here