ಬಸವರಾಜ ಜಮದ್ರಖಾನಿಗೆ ಸನ್ಮಾನ ಪದಾಧಿಕಾರಿಗಳ ಪಟ್ಟಿ

0
34

ಸುರಪುರ: ಬಸವರಾಜ ಜಮದ್ರಖಾನಿ ಅವರು ಸುರಪುರ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಪ್ರಯುಕ್ತ ಸನ್ಮಾನಿಸಿ, ಉಳಿದ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.

ಪದಾಧಿಕಾರಿಗಳ ಪಟ್ಟಿ ಇಂತಿದೆ: ಅಧ್ಯಕ್ಷರು – ಬಸವರಾಜ ಜಮದ್ರಖಾನಿ, ಉಪಾಧ್ಯಕ್ಷರು – ಜೆ.ಅಗಸ್ಟಿನ್ ಹಾಗು ಜಯಲಲಿತಾ ಪಾಟೀಲ, ಪ್ರ.ಕಾರ್ಯದರ್ಶಿ – ಶ್ರೀನಿವಾಸ ಜಾಲವಾದಿ, ಕಾರ್ಯದರ್ಶಿ – ರಾಜಶೇಖರ ದೇಸಾಯಿ, ಸಹಕಾರ್ಯದರ್ಶಿ – ರಾಘವೇಂದ್ರ ಕುಲಕರ್ಣಿ ಬಾಡಿಯಾಳ, ಕೋಶಾಧ್ಯಕ್ಷರು – ಗೋವರ್ಧನ ಝಂವ್ಹಾರ, ಸದಸ್ಯರು – ಡಾ.ರಾಘವೇಂದ್ರ ಗುಡಗುಂಟಿ, ಬೀರಣ್ಣ.ಬಿ.ಕೆ.ಆಲ್ದಾಳ, ಯಲ್ಲಪ್ಪ ಹುಲಕಲ್, ಉಪೇಂದ್ರನಾಯಕ ಸುಬೇದಾರ, ಕುತ್ಬುದ್ದಿನ್ ಅಮ್ಮಾಪುರ, ಶಿವುಕುಮಾರ ಅಮ್ಮಾಪುರ, ಶರಣುಕುಮಾರ ಜಾಲಹಳ್ಳಿ, ಈಶ್ವರ ಶಹಾಪೂರಕರ್, ಸಂದೀಪ ಜೋಶಿ,ಪ್ರಕಾಶಚಂದ ಜೈನ್, ಮಹಿಳಾ ಸದಸ್ಯರು – ಗೀತಾರಾಣಿ ಕಟ್ಟಿಮನಿ, ಅಲಕನಂದ.ಐ.ಜಿ., ಕುಮಾರಿ ರತ್ನ, ವಿಶೇಷ ಆಹ್ವಾನಿತರು – ರಾಘವೇಂದ್ರ ಭಕ್ರಿ, ದೇವು ಹೆಬ್ಬಾಳ, ವೆಂಕಟೇಶ ಪಾಟೀಲ, ಮುದ್ದಪ್ಪ ಅಪ್ಪಾಗೋಳ, ನಬೀಲಾಲ ಮಕಾನದಾರ, ಕಮಲಾಕರ.ಎ.ಕೆ., ಪಂಡಿತ ನಿಂಬೂರೆ, ಕೇದಾರನಾಥ ಶಾಸ್ತ್ರಿ, ಶ್ರೀಹರಿ ಆದೋನಿ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here