ಕುಡಿವ ನೀರಿಗಾಗಿ ರಸ್ತೆ ಸಂಚಾರ ತಡೆದು ಪ್ರತಿಭಟನೆ

0
130

ಕಲಬುರಗಿ: ಬೆಸಿಗೆಯ ಕಡು ಬಿಸಿಲಿನಿಂದಾಗಿ ಜಿಲ್ಲಾಧ್ಯಾಂತ ಕುಡಿಯುವ ನೀರಿಗಾಗಿ ಎಲ್ಲೇಡೆ ತತ್ವಾರ ಉಂಟಾಗಿದ್ದು, ಜನ ಜಾನವಾರು ಪ್ರಾಣಿ, ಪಶು, ಪಕ್ಷಿಗಳು, ಪರಿತಪ್ಪಿಸುವಂತದಾಗಿದೆ.

ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಕುಡಿಯುವ ನೀರಿಗೆ ಆಗ್ರಹಸಿ ಸಿಪಿಐ(ಎಂ) ಪಕ್ಷದ ವತಿಯಿಂದ ಇಂದು ರಸ್ತೆ ತಡೆದು ಪ್ರತಿಭಟನಾ ರ್ಯಾಲಿ ಹಮ್ಮಿಕೊಳಲಾಗಿತ್ತು. ಎದೇವೆಳೆಯಲ್ಲಿ ಖಾಲಿ ಕೊಡಗಳ ಪ್ರದರ್ಶನ ನಡೆಸಿದರಲ್ಲದೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕುಡಲೆ ದುಡಿಯುವ ಕೈಗಳಿಗೆ ಕೆಲಸ ಕೊಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ, ಸಿದ್ದಲಿಂಗಯ್ಯ ಸ್ವಾಮಿ, ಪ್ರದೀಪ, ಪರಮೇಶ್ವರ ಕಾಂತಾ, ಜಾಫರಖಾನ್ , ಸಿದ್ಧಾರ್ಥ, ಗುರುನಂದೇಶ ಸೇರಿದಂತೆ ಗ್ರಾಮಸ್ಥರು ಹಾಗೂ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here