ಗುಂಡಿ ಮುಚ್ಚದೇ ಬಿಟ್ಟಿರುವುದರಿಂದ ಪಾಲಿಕೆ ವಿರುದ್ಧ ಆಕ್ರೋಶ

0
25

ಕಲಬುರಗಿ: ನಗರದ ಬ್ರಹ್ಮಪೂರ ವಡ್ಡರಗಲ್ಲಿ  ಭಗತ ಸಿಂಗ್ ಚೌಕ್‌ನಲ್ಲಿ ಮಹಾನಗರ ಪಾಲಿಕೆ ಅವರು ಬಹಳ ದಿನದಿಂದ ಗುಂಡಿ ಮುಚ್ಚದೇ ಬಿಟ್ಟಿರುವುದರಿಂದ ಸಾರ್ವಜನಿಕರು ಹಾಗೂ ಬೈಕ್ ಸವಾರರು ಬಿದ್ದಿದಾರೆ ಪಾಲಿಕೆ ವಿರುದ್ಧ ಹಿಡಿ ಶಾಪ ಹಾಕಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here