ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಡಿಸಿ ಕಚೇರಿಯಲ್ಲಿ ಶ್ರೀ ಶೀವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ ಮೂಲಕ emedialine - January 14, 2021 0 22 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶ್ರೀ ಶೀವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಲಾಯಿತು. ಕಲ್ಯಾಣ ಕರ್ನಾಟಕ ಅಧ್ಯಕ್ಷ ಜಿ ಶಿವಶಂಕರ, ಗ್ರಾ.ಪ.ಸದಸ್ಯ ಶ್ರೀಕೃಷ್ಣ ಕುಶಳಕರ್, ಅರ್ಜುನ ಬೇಲೂರ, ನಾಗೇಶ, ಸುರೇಶ, ತಿಮ್ಮಣ, ರಾಮ ಸ್ವಾಮಿ, ಗೀರೆಪ್ಪ, ಶ್ರೀಶೈಲ, ಕೃಷ್ಣ, ವಿಜಯ ಇದ್ದರು. Contact Your\'s Advertisement; 9902492681