ಡಿಸಿ ಕಚೇರಿಯಲ್ಲಿ ಶ್ರೀ ಶೀವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ

0
22

ಕಲಬುರಗಿ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶ್ರೀ ಶೀವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಲಾಯಿತು. ಕಲ್ಯಾಣ ಕರ್ನಾಟಕ ಅಧ್ಯಕ್ಷ ಜಿ ಶಿವಶಂಕರ, ಗ್ರಾ.ಪ.ಸದಸ್ಯ ಶ್ರೀಕೃಷ್ಣ ಕುಶಳಕರ್, ಅರ್ಜುನ ಬೇಲೂರ, ನಾಗೇಶ, ಸುರೇಶ, ತಿಮ್ಮಣ, ರಾಮ ಸ್ವಾಮಿ, ಗೀರೆಪ್ಪ, ಶ್ರೀಶೈಲ, ಕೃಷ್ಣ, ವಿಜಯ ಇದ್ದರು.

 

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here