ಮಂದಿರ ನಿರ್ಮಾಣದ ದೇಣಿಗೆ ಸಂಗ್ರಹ ಅಭಿಯಾನ

0
19

ಕಲಬುರಗಿ: ನಗರದ ವಾರ್ಡ ೨೩.ರ ಶಹಾಬಜಾರನ ಅಂಬಾ ಭವಾನಿ ದೇವಸ್ಥಾನದಲ್ಲಿ  ಆಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ದೇಣಿಗೆ ಸಂಗ್ರಹ ಅಭಿಯಾನ ಚಾಲನೆ ಕೆಆರ್‌ಇಡಿಎಲ್ ಅಧ್ಯಕ್ಷ ಚಂದು ಪಾಟೀಲ ಅವರು ಚಾಲನೆ ನೀಡಿದರು. ಸಭಾಷ ಕಮಲಾಪೂರೆ, ಸಾಹೇಬ ಗೌಡ ಪಾಟೀಲ್, ವಿಜಯಕುಮಾರ ಮುನ್ನಳ್ಳಿ, ಕೃಷ್ಣ ನಾಯಕ, ಬಸವರಾಜ ವಡಿಯಾರ, ದೋಂಡು ಜೋಶಿ, ರಮೇಶ ಜಾಧವ, ಮಂಜುನಾಥ ಪಾಟೀಲ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here