ಐಎಎಸ್ ಅಧಿಕಾರಿ ಡಾ.ಆಕಾಶ ಶಂಕರ ಅವರಿಗೆ ಕುರುಬ ಸಮಾಜದವರಿಂದ ಸನ್ಮಾನ

0
193

ಶಹಾಬಾದ:ನಗರಸಭೆಯ ವಿಶೇಷ  ಐಎಎಸ್ ಅಧಿಕಾರಿ ಡಾ.ಆಕಾಶ ಶಂಕರ  ಅವರನ್ನು ಕುರುಬ ಸಮಾಜದ ಬಾಂಧವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ  ಮರಲಿಂಗ ಕಮರಡಗಿ, ಮಲ್ಲಿಕಾರ್ಜುನ್ ಪೂಜಾರಿ, ಬಸವರಾಜ ಮದ್ರಕಿ,ಶಿವಾನಂದ ಪೂಜಾರಿ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here