ರೈತ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ

0
35

ಕಲಬುರಗಿ: ತಾಲೂಕಿನ ಬಬಲಾದ ಎಸ್ ಗ್ರಾಮದ ಹೋಲದಲ್ಲಿ ಮಹಿಳಾ ಕಾಂಗ್ರೇಸ್ ನಡೆಗೆ ಅನ್ನದಾತರ ಕಡೆಗೆ ಅನ್ನದಾತನಿಗೆ ಶ್ರಮದಾನ ಮತ್ತು ರೈತ ಮಹಿಳೆಯರಿಗೆ ಉಡಿ ತುಂಬುವ  ಕಾರ್ಯಕ್ರಮವನ್ನು ಮಹಿಳಾ ದಕ್ಷಿಣ ಮತಕ್ಷೇತ್ರದ ಬ್ಲಾಕ್ ಅಧ್ಯಕ್ಷರಾದ ವಾಣಿಶ್ರೀ ಸಗರಕರ್ ಹಾಗೂ ಶೋಭಾ ಕಾಳೆಯವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ನಂತರ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ದ ಹಾಗೂ ರಾಜ್ಯ ಕೇಂದ್ರ ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡಲಾಯಿತು.

Contact Your\'s Advertisement; 9902492681

ಈ  ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್  ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ  ಎಂಎಲ್‌ಸಿ ಅಲ್ಲಮ ಪ್ರಭು ಪಾಟೀಲ,  ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ, ಮಹಿಳಾ ಅಧ್ಯಕ್ಷೆ ಲತಾ ರಾಠೋಡ, ಚಂದ್ರಿಕಾ ಪರಮೇಶ್ವರ,  ರೇಣುಕಾ ಚವ್ಹಾಣ, ಸವಿತಾ ಸಜ್ಜನ, ಮಹೇಶ್ವರಿ ವಾಲಿ, ಗೀತಾ ಮುದಗಲ್, ರಾಬಿಯಾ ಬೆಗಂ, ಸಂಗೀತಾ ಪಾಟೀಲ, ಅರ್ಪಣ ಎಸ್.ಪಾಟೀಲ,  ನುಸ್ರುತ ಬೇಂಗಂ, ಸಪ್ನಾ ಪಾಟೀಲ, ಜೈಚಿತ್ರ, ಬಸಮ್ಮ, ಖಾಲಿದಾ  ಸೇರಿದಂತೆ ಮಹಿಳಾ ಮುಖಂಡರು  ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here