ಸಿಎಂ ಪದಕ ಪುರಸ್ಕೃತ ಪೊಲೀಸ್ ಸಿಬ್ಬಂದಿಗಳಿಗೆ ಸನ್ಮಾನ

0
22

ಕಲಬುರಗಿ: ಕನ್ನಡ ಭವನದಲ್ಲಿ ಮುಖ್ಯಮಂತ್ರಿಗಳ ಪದಕ ಪುರಸ್ಕೃತ ಪಿಎಸ್‌ಐ ಭಾರತಿ ಬಾಯಿ ಧನ್ನಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಕೇಶವ ಬಿರಾದಾರ, ಹುಸೇನ ಭಾಷಾ ಅವರನ್ನು ಜಯ ಕರ್ನಾಟಕ ಸಂಘಟನೆ ವತಿಯಿಂದ  ಸನ್ಮಾನಿಸಲಾಯಿತು. ಈ  ಸಂದರ್ಭದಲ್ಲಿ ಐಪಿಎಸ್ ಅಂಶುಕುಮಾರ, ರಮೇಶ  ಸಂಗಾ, ಶ್ರೀಶೈಲ ಬಿರಾದಾರ, ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ  ಸಾರವಾಡ, ಸಿದ್ದಲಿಂಗ ರಾಠೋಡ, ಕಿರಣ ಹುಂಪಳಿ, ಬಸವರಾಜ ಕೋರಳಿ, ಸಂಬಾಜಿ ಫಿಸೆ, ಈಶ್ವರ ಪನಶೇಟ್ಟಿ  ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here