ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಬಳಿ ಯುವ ಕಾಂಗ್ರೆಸ್ ವತಿಯಿಂದ ನೇತಾಜಿ ಸುಭಾಷಚಂದ್ರ ಬೋಸ್ ಜಯಂತಿ ಆಚರಣೆ ಮೂಲಕ emedialine - January 23, 2021 0 20 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ನಗರದ ಗಂಜರಸ್ತೆ ನೇತಾಜಿ ಪ್ರತಿಮೆ ಬಳಿ ಯುವ ಕಾಂಗ್ರೆಸ್ ವತಿಯಿಂದ ನೇತಾಜಿ ಸುಭಾಷಚಂದ್ರ ಭೋಸರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಝಳಕಿ, ಮಜರ ಆಲಂ ಖಾನ್, ಲಿಂಗರಾಜ ತಾರಫೈಲ್, ರಾಜವಿ ಜಾನೆ, ಫಾರುಖ ಮನಿಯಾರ, ಅರುಣ ಮಣ್ಣೂರ, ಹಣಮಂತ ಹರಸೂರ, ನಾಗರಾಜ ಸಜ್ಜನ ಇದ್ದರು.