ಬಳಿ ಯುವ ಕಾಂಗ್ರೆಸ್ ವತಿಯಿಂದ ನೇತಾಜಿ  ಸುಭಾಷಚಂದ್ರ ಬೋಸ್ ಜಯಂತಿ ಆಚರಣೆ

0
20

ಕಲಬುರಗಿ: ನಗರದ ಗಂಜರಸ್ತೆ ನೇತಾಜಿ ಪ್ರತಿಮೆ ಬಳಿ ಯುವ ಕಾಂಗ್ರೆಸ್ ವತಿಯಿಂದ ನೇತಾಜಿ  ಸುಭಾಷಚಂದ್ರ  ಭೋಸರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಝಳಕಿ, ಮಜರ ಆಲಂ ಖಾನ್, ಲಿಂಗರಾಜ ತಾರಫೈಲ್, ರಾಜವಿ ಜಾನೆ, ಫಾರುಖ ಮನಿಯಾರ, ಅರುಣ ಮಣ್ಣೂರ, ಹಣಮಂತ ಹರಸೂರ, ನಾಗರಾಜ ಸಜ್ಜನ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here