ಕಲಬುರಗಿ: ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಯಲ್ಲಮ್ಮ ದೇವಸ್ಥಾನದಲ್ಲಿ ರೋಟರಿ ಕ್ಲಬ್ನಿಂದ ಆಯೋಜಿಸಿದ್ದ ಕುಬೇರಾ ಕಲ್ಯಾಣ ಸೇಮಿನಾರನ್ನು ಚನ್ನಪ್ಪ ರೆಡ್ಡಿ ಅವರು ಉದ್ಘಾಟಿಸಿದರು.
ಕ್ಲಬ್ನ ಡಾ.ಪ್ರದೀಪಕುಮಾರ ಮುರುಡಕರ್, ಸದಾಶಿವ ಜಿಡಗೇಕರ್, ಲಕ್ಷ್ಮೀಕಾಂತ ಮೈಲಾಪೂರ, ಕೆ. ಶ್ರೀರಾಮ ಮೂರ್ತಿ, ಬಿ.ಚಿನ್ನಪ್ಪ ರೆಡ್ಡಿ, ಕೆ.ಮಾಧು ಪ್ರಸಾದ, ಪ್ರಶಾಂತ ಮಾನಕಾರ್, ಡಾ.ಸುಧಾ ಹಾಲಕಾಯಿ, ಹಣಮಂತ ರೆಡ್ಡಿ, ರಾಜು ಜವಳಕರ್, ಶ್ರೀನಿವಾಸುಲು ರೆಡ್ಡಿ, ಬಸರಾಜ ಹೆಚ್ ಜಿ ದವಗಾವಕರ್, ಜಗದೀಶ ಮಾಲು, ಡಾ.ರಘು, ಆರ್.ಗೋಪಿನಾಥ್, ಟಿ.ಆರ್.ಶೇಖರ್, ಜಗದೀಶ್ ಪಾಟೀಲ್, ಎ.ವರ್ನಾಥ್ ರೆಡ್ಡಿ ಇದ್ದರು.