ಕಲಬುರಗಿ: ಯುವಕರಿಂದ ಎತ್ತಿನ ಬಂಡಿ ಮೆರವಣಿಗೆ

0
57

ಕಲಬುರಗಿ: ಗಣರಾಜ್ಯೋತ್ಸವ ಅಂಗವಾಗಿ ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸಂವಿಧಾನ ವಿಜಯೋತ್ಸವದ ಭಾಗವಾಗಿ ಸಂವಿಧಾನ ಪೀಠಿಕೆಯ ಮೆರವಣಿಗೆ ಜರುಗಿತು.

ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭ ಮೆರವಣಿಗೆ ಜಗತ್ತ ವೃತದ ವರೆಗೆ ನಡೆಯಿತು. ಮೆರವಣಿಗೆಯಲ್ಲಿ ಮಹಿಳೆಯರು ಹಾಗೂ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

Contact Your\'s Advertisement; 9902492681

ಮೆರವಣಿಗೆಯಲ್ಲಿ ಯುವಜನರು ಎತ್ತಿನ ಬಂಡಿಯನ್ನು ಓಡಿಸುವ ಮೂಲಕ ಗಣರಾಜ್ಯೋತ್ಸವ ಆಚರಿಸುವ ಜೊತೆಗೆ “ರೈತರಿಂದ ದೇಶ ರೈತರಿಂದ ಸರಕಾರ” ಎಂಬ ಭೀತಿ ಪತ್ರವನ್ನು ಪ್ರದರ್ಶಿಸುವ ಮುಖಾಂತರ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here