ಜೆಡಿಎಸ್ ಕಚೇರಿಯಲ್ಲಿ ಗಣರಾಜ್ಯೋತ್ಸವ

0
26

ಕಲಬುರಗಿ: ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿಂದು ಗಣರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೆಮಠ ಅವರು ಧ್ವಜಾರೋಹಣ ನೆರವೇರಿಸಿದರು. ಶಾಮರಾವ ಸೂರನ, ನಾಸಿರ ಹುಸೇನ ಉಸ್ತಾದ, ಅಲಿಂ ಇನಾಮದಾರ, ಸುರೇಶ  ಮಾಹಾಗಾಂವಕರ್, ಮನೋಹರ ಪೋದ್ದಾರ, ನರಸಯ್ಯ ಗುತ್ತೇದಾರ, ವಿಜಯಕುಮಾರ, ಬಸವರಾಜ ಬಿರಬಿಟ್ಟಿ, ಶಂಕರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here