ಕಲಬುರಗಿಯಲ್ಲಿ ನಡೆದ ಜನತಾ ಪರೇಡ್ ಫೋಟೋ ಗ್ಯಾಲರಿ

0
167

ಕಲಬುರಗಿ: ಮೂರು ಕೃಷಿ ಕಾನೂನುಗಳನ್ನು ರದ್ದು ಪಡೆಸಬೇಕೆಂದು ಒತ್ತಾಯಿಸಿ ನಾಲ್ಕು ತಿಂಗಳಿದ ರೈತರು ದೆಹಲಿಯಲ್ಲಿ ನಡೆಸುತ್ತಿದ್ದಾರೆ. ಇಂದು ಕಿಸಾನ್ ಏಕ್ತಾ ಮೋರ್ಚ ಕಲಬುರಗಿ ಘಟಕದಿಂದ ಜನತಾ ಪರೇಡ್ ಆಯೋಜಿಸಿದ್ದು, ಈ ಹಿನ್ನೆಯಲ್ಲಿ ಜಿಲ್ಲೆಯಲ್ಲಿ ನಡೆದ ಕಿಸಾನ ಪರೇಡ್ ಫೋಟೋ ಗ್ಯಾಲರಿಗಳು ಓದುಗರಿಗೆ.

ಫೋಟೋ ಕೃಪೆ: ಮಂಜುನಾಥ್ ಜಮಾದಾರ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here