ಹೈ.ಕ.ಶಿ.ಸಂ ಚುನಾವಣೆ: ಭೀಮಳ್ಳಿ ಪೆನಲ್ ಪ್ರಣಾಳಿಕೆ ಬಿಡುಗಡೆ

0
64

ಕಲಬುರಗಿ: ನಗರದ ಗೋಲ್ಡ್ ಹಬ್‌ನಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಚುನಾವಣೆ ಹಿನ್ನೆಲೆಯಲ್ಲಿ ಬಸವರಾಜ ಭೀಮಳ್ಳಿ ಪೆನಲ್‌ನ ಮನವಿ ಪತ್ರ ಮತ್ತು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು.

ಬಸವರಾಜ ಎಸ್.ಭೀಮಳ್ಳಿ, ಡಾ.ಶರಣಬಸಪ್ಪ ಆರ್.ಹರವಾಳ, ಉದಯಕುಮಾರ ಚಿಂಚೋಳಿ, ಅರುಣಕುಮಾರ ಪಾಟೀಲ, ಡಾ. ನಾಗೇಂದ್ರ ಮಂಠಾಳೆ, ಸುರೇಶ ನಂದ್ಯಾಳ, ಅನೀಲ ಕಳಸ್ಕರ್, ಡಾ.ಮಹಾದೇವಪ್ಪ ರಾಂಪೂರೆ, ವಿನಯ ಪಾಟೀಲ ಕಮಲಾಪೂರ, ನಾಗಣ್ಣಾ ಘಂಟಿ, ದೊಡ್ಡಪ್ಪಾ ನಿಷ್ಠಿ, ಚಂದ್ರಶೇಖರ ಹಿರೇಮಠ, ಸಾಯಿನಾಥ ಪಾಟೀಲ, ಎನ್. ಗಿರಿಶಂಕರ್, ಡಾ.ರಜಿನೀಶ ವಾಲಿ ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here