ವಿವಿ ಕುಲಪತಿ ಪ್ರೊ. ಡಾ. ದಯಾನಂದ ಅಗಸರಗೆ ಸನ್ಮಾನ

0
23

ಕಲಬುರಗಿ: ನಗರದ ಹಿಂದಿ ಪ್ರಚಾರ ಸಭಾಂಗಣದಲ್ಲಿ ಮಡಿವಾಳ ಮಾಚಿದೇವರ ಪ್ರತಿಷ್ಠಾನದ ಲಾಂಚನ ಬಿಡುಗಡೆ ಸಮಾರಂಭ ಹಾಗೂ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ರಾಜ್ಯ ಅಧ್ಯಕ್ಷ ಆರ್ ರಘು ಕೌಟಿಲ್ಯ, ನೂತನ ಗುಲಬರ್ಗಾ ವಿವಿ ಕುಲಪತಿಗಳಾದ ಪ್ರೊ.ಡಾ.ದಯಾನಂದ ಅಗಸರ ಅವರನ್ನು ಸನ್ಮಾನಿಸಲಾಯಿತು. ಮಲ್ಲಣ ಮಡಿವಾಳ, ಅಶೋಕ ಗುರೂಜಿ, ರವಿಕುಮಾರ ಶಾಹಾಪೂರಕರ, ಬಾಬುರಾವ ಹಾಗರಗುಂಡಗಿ, ಚಂದ್ರಶೇಖರ ಮಡಿವಾಳ, ಶರಣು ಶಹಬಜಾರ, ಗಂಗಾಧರ ಭಂಗರಗಿ, ಸಿದ್ದು ಪರೀಟ, ಡಾ.ಶರಣು ಮಡಿವಾಳ, ಯಲ್ಲಾಲಿಂಗ ನೀಲೂರಕರ್, ಉದಯಕುಮಾರ ಮಡಿವಾಳ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here