ಕಲಬುರಗಿ: ತೋಟಗಾರಿಕೆ ಕೃಷಿ ಸಂವಾದ

0
40

ಕಲಬುರಗಿ: ಜಿಲ್ಲೆಯ ಚಿತ್ತಾಪೂರ ತಾಲೂಕು ತೋಟಗಾರಿಕೆ ಇಲಾಖೆಯಲ್ಲಿ ಆಯೋಜಸಿದ್ದ ತೋಟಗಾರಿಕೆ ಕೃಷಿ ಕುರಿತ  ಸಂವಾದ ಕಾರ್ಯಕ್ರಮದಲ್ಲಿ ಐಎಎ ಸ್ ಪ್ರ ಬೇಷನರಿ ಅಧಿಕಾರಿ ಡಾ.ಆಕಾಶ ಅವರು, ತಾಲೂಕಿನ ಪ್ರಗತಿಪರ ತೋಟಗಾರಿಕೆ ಕೃಷಿಕರಾದ ಶರಣಗೌಡ ತರಕಪೇಟ, ಅಸ್ಲಂ ಕಲ್ಯಾಣಿ, ಆಶೋಕ, ಮಂಜುನಾಥ ಅವರೊಂದಿಗೆ ಚರ್ಚೆ ನಡೆಸಿದರು. ತೋಟಗಾರಿಕೆ ಇಲಾಖೆ ಹಿರಿಯ  ಸಹಾಯಕ ನಿರ್ದೇಶಕ ಸಿದ್ದು ಅಣ್ಣಬಿ ಹಾಗೂ  ಸಹಾಯಕ ಕೃಷಿ ನಿರ್ದೇಶಕ  ಸಂಜು ಮಾನಕರ  ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here