ಮಹಾಕವಿ ಲಕ್ಷ್ಮೀಶನ ಜಯಂತಿ ಅಂಗವಾಗಿ ರಕ್ತದಾನ ಶಿಬಿರ

0
20

ಸುರಪುರ: ದೇವಾಪುರದಲ್ಲಿ ಮಹಾಕವಿ ಲಕ್ಷ್ಮೀಶನ ಜಯಂತಿ ಅಂಗವಾಗಿ ದೇವಾಪುರದ ಮಹಾಕವಿ ಲಕ್ಷ್ಮೀಶ ವೃತ್ತದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ರೆಡ್‌ಕ್ರಾಸ್ ಸಂಸ್ಥೆಯಿಂದ ನಡೆದ ರಕ್ತ ಸಂಗ್ರಹಣೆಯಲ್ಲಿ ಅನೇಕ ಜನ ಯುವಕರು ರಕ್ತದಾನ ಮಾಡುವ ಮೂಲಕ ಲಕ್ಷ್ಮೀಶನ ಜಯಂತಿ ಆಚರಿಸಿದರು.

 

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here