ಮೂವತ್ತು ಕವನ ವಾಚನದ ಮೂಲಕ ಕವಿ ನಿಸಾರ್ ಅಹ್ಮದ್ ಜನ್ಮದಿನಾಚರಣೆ

0
32

ಬೆಂಗಳೂರು: ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್  ಅಹ್ಮದ್ ಅವರ 85 ಜನ್ಮ ದಿನಾಚರಣೆಯನ್ನು ಅಕ್ಕರೆ ಬಳಗ ಮತ್ತು  ಇಂದಿರಾನಗರದ ಡಾ.ಅಂಬೇಡ್ಕರ್ ಪದವಿ ಪೂರ್ವ ಕಾಲೇಜು  ಕನ್ನಡ ವಿಭಾಗದ ಸಹಯೋಗದೊಂದಿಗೆ ಕಾವ್ಯೊತ್ಸವ- ನಿತ್ಯೋತ್ಸವ ಕಾರ್ಯಕ್ರಮ ಆಚರಿಸಿ, ಮೂವತ್ತು ಕವನ  ವಾಚನ ಮತ್ತು ಗಾಯನ ಮಾಡುವ ಮೂಲಕ ಜನ್ಮದಿನ ಆಚರಿಸಲಾಯಿತು.

ಕನ್ನಡ ಉಪನ್ಯಾಸಕ ಯೇಜಸ್ ಪಾಷ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಆಂಗ್ಲ ಭಾಷೆಯ ಉಪನ್ಯಾಸಕಿ ಪೂಜಾ ಡಾ. ಶಾಂತಿ ರಾಜೇಂದ್ರ ಕುಮಾರ್, ಪ್ರೀತಿ, ವೀಣಾ, ಗಾಯಿತ್ರಿ, ರೋಹಿತ್, ವಿದ್ಯಾದರ್ಶಿನಿ, ಜಾಬ್ಲೇಜ್, ಶ್ಯಾಮ್ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here