ಹೋರಾಟಗಾರ ದಿ.ಎಂ.ಬಿ.ಅಂಬಲಗಿಗೆ ಶೃದ್ಧಾಂಜಲಿ ಕಾರ್ಯಕ್ರಮ

0
28

ಕಲಬುರಗಿ: ನಗರದ ಐವಾನ್ ಶಾಹಿ ಬಳಿಯ ವಿಕಾಸ ಕೇಂದ್ರದಲ್ಲಿ ಶಿಕ್ಷಣ ಪ್ರೇಮಿ ಶೈಕ್ಷಣಿಕ ಸಮಸ್ಯೆಗಳ ಹೋರಾಟಗಾರ ದಿ.ಎಂ.ಬಿ.ಅಂಬಲಗಿ ಅವರ  ಶೃದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ, ನಿವೃತ ಪ್ರಾಧ್ಯಪಕರಾದ ಎಸ್.ಬಿ.ಪತಂಗೆ, ಮಕ್ಕಳ ಸಾಹಿತಿ ಎ.ಕೆ ರಾಮೇಶ್ವರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here