ಶಶೀಲ ಜಿ.ನಮೋಶಿ ಪೆನಾಲ್ ದಿಂದ ಆಡಳಿತ ಮಂಡಳಿಗೆ ನಾಮಪತ್ರ ಸಲ್ಲಿಕೆ

0
25

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ನಡೆಯಲಿರುವ ಚುನಾವಣೆಯಲ್ಲಿ ಶಶೀಲ ಜಿ.ನಮೋಶಿ ಪೆನಾಲ್ ವತಿಯಿಂದ ಆಡಳಿತ ಮಂಡಳಿಗೆ ಜಿ.ಡಿ.ಅಣಕಲ್, ಶಿವರಾಜ ನಿಗ್ಗುಡಗಿ, ಮಂಜುನಾಥ ಜೆ.ಬಿ.ಹೊಳಿ ಇವರುಗಳು ಮಂಗಳವಾರ ನಾಮಪತ್ರ ಸಲ್ಲಿಸಿದರು.

ವಿಶ್ವನಾಥರೆಡ್ಡಿ ಇಟಗಿ, ಡಾ. ಸಂಪತಕುಮಾರ  ಲೋಯಾ, ಡಾ.ವಿಲಾಸಬಾಬು ಕೊರವಾರ, ಡಾ. ಶಾಂತೇಶ್ ಎ.ಪಾಟೀಲ, ಶಶಿಕಾಂತ ಸೊರಡೆ, ಶಿವಾನಂದ ಚುಕ್ಕಿ, ಡಾ.ಅನಿಲಕುಮಾರ ಬಿ.ಪಟ್ಟಣ, ಶೈಲೇಶ್ ಎಸ್.ಸೀರಿ, ವೈಭವ ವಿ.ಪಿ.ರೆಡ್ಡಿ, ಡಾ.ಅಲ್ಲಮಪ್ರಭು, ಶಿವಾನಂದ ಚುಕ್ಕಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here