ಲಕ್ಷ್ಮೀಪುರ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದ ಅಂಗವಾಗಿ ಕಬ್ಬಡ್ಡಿ ಪಂದ್ಯಾವಳಿ

1
28

ಸುರಪುರ: ತಾಲೂಕಿನ ಲಕ್ಷ್ಮೀಪುರ ಮರಡಿ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಹಾಗು ಶ್ರೀಗಿರಿ ಮಠದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ರಾಜ್ಯ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ವಿಜಯಿಗಳಾದ ಸತ್ಯಂಪೇಟೆ ತಂಡದ ಆಡಗಾರರಿಗೆ ಪ್ರಥಮ ಬಹುಮಾನದ ಕಪ್ ನೀಡಿ ಗೌರವಿಸಲಾಯಿತು.

ಶಾಲೆಯ ಅಭೀವೃಧ್ದಿಗೆ ಎಲ್ಲರು ಕೈಜೋಡಿಸುವುದು ಮುಖ್ಯ: ಅಮರೇಶ ಕುಂಬಾರ

Contact Your\'s Advertisement; 9902492681

ಅದೇ ರೀತಿಯಾಗಿ ದ್ವೀತಿಯ ಬಹುಮಾನ ತುಮಕೂರು ತೃತೀಯ ಬಹುಮಾನ ಬೆಂಗಳೂರು ಹಾಗು ನಾಲ್ಕನೆಯ ಬಹುಮಾನ ದೇವರಗಡ್ಡಿ ತಂಡ ಜಯಿಸಿದವು.

ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ವಿಶ್ವರಾಧ್ಯ ದೇವರು ಚಟ್ನಳ್ಳಿ ಮಹಾಂತ ದೇವರು ಲೋಕಾಪುರ ಮುಖಂಡರಾದ ಭಂಡಾರಿ ನಾಟೇಕಾರ್ ಸೂಗುರೇಶ ಮಡ್ಡಿ ರಮೇಶ ಗುತ್ತೇದಾರ ರವಿ ಲಕ್ಷ್ಮೀ ಹೆಮನೂರ ಚಂದ್ರಶೇಖರ ಡೊಣೂರ ಶಿವರಾಜ ಕಲಕೇರಿ ವಾಸು ನಾಯಕ ಬೈರಿಮಡ್ಡಿ ಶರಣು ನಾಯಕ ಸೇರಿದಂತೆ ಅನೇಕರಿದ್ದರು.

ಶ್ರೀಪ್ರಭು ಕಾಲೇಜುನಲ್ಲಿ ನಗರ ಸಭೆಯ ನೂತನ ಅಧ್ಯಕ್ಷರಿಗೆ ಸನ್ಮಾನ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here