ಬೀದರ ಬೆಂಗಳೂರು ಹೆದ್ದಾರಿಯಲ್ಲಿ ಸವಿತಾ ಮಹರ್ಷಿ ನಾಮಫಲಕ ಅನಾವರಣ

1
21

ಸುರಪುರ: ನಗರದ ಖಾನಾಪುರ ಎಸ್.ಹೆಚ್.ಬಳಿಯ ಬೀದರ ಬೆಂಗಳೂರು ಹೆದ್ದಾರಿ ಬಳಿಯಲ್ಲಿ ನಿರ್ಮಿಸಲಾದ ಸವಿತಾ ಭವನದ ಬಳಿಯಲ್ಲಿ ನಿರ್ಮಿಸಲಾದ ಸವಿತಾ ಮಹರ್ಷಿ ಕಟ್ಟೆಯಲ್ಲಿನ ಸವಿತಾ ಮಹರ್ಷಿ ನಾಮಫಲಕವನ್ನು ನಗರಸಭೆ ಅಧ್ಯಕ್ಷರಾದ ಸುಜಾತಾ ವೇಣುಗೋಪಾಲ ಜೇವರ್ಗಿ ಹಾಗು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ) ಉದ್ಘಾಟಿಸಿದರು.

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ಶಂಕರ ನಾಯಕ ನಗರಸಭೆ ಸದಸ್ಯ ಮಾನಪ್ಪ ಹುಣಸಿಗಿಡ ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಲಕ್ಷ್ಮಣ ಕಟ್ಟಿಮನಿ ಕಂದಾಯ ಇಲಾಖೆಯ ಕೊಂಡಲ ನಾಯಕ ಪ್ರದೀಪ ನಾಲ್ವಡೆ ಸವಿತಾ ಸಮಾಜದ ಅಧ್ಯಕ್ಷ ಗೋಪಾಲ ಚಿನ್ನಾಕಾರ ಮುಖಂಡರಾದ ಚಂದ್ರಾಮ ಮುಂದಿನಮನಿ ಗೋಪಾಲ ಬಿಳಾರ ಮಂಜುನಾಥ ಅನ್ವರ್ ದೇವಿಂದ್ರ ಅಜ್ಜಕೂಲಿ ಶರಣು ಗೌಡಗೇರಿ ರಾಘವೆಂದ್ರ ಕಡಬೂರು ರಾಘವೇಂದ್ರ ಮುಂದಿನಮನಿ ರಮೇಶ ಗುತ್ತೇದಾರ್ ಇತರರಿದ್ದರು.

ಸಾಮಾನ್ಯ ಕಾನೂನುಗಳ ತಿಳಿಯಲು ಪದವಿ ವಿದ್ಯಾರ್ಥಿಗಳಿಗೆ ಪೊಲೀಸ್ ಕಿರು ಪರೀಕ್ಷೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here