ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಶಶೀಲ ಜಿ.ನಮೋಶಿ ಬಣದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಶಾಸಕ ಬಸವರಾಜ ಮತ್ತಿಮೂಡ ಚಾಲನೆ ನೀಡಿದರು.
ಆರ್.ಎಸ್ಹೊಸಗೌಡ, ಜಿ.ಡಿ.ಅಣಕಲ್, ಡಾ.ಸಂಪತ್ಕುಮಾರ ಲೋಯಾ, ಡಾ.ವಿಲಾಸಬಾಬು ಕೋರವಾರ, ಡಾ.ಶಾಂತೇಶ ಎ.ಪಾಟೀಲ್, ಶಶಿಕಾಂತ ಸೋರಡೆ, ಮಂಜುನಾಥ ಜಿ.ಬಿ.ಹುಲಿ, ಶಿವಾನಂದ ಚುಕ್ಕಿ, ಶಿವರಾಜ ನಿಗ್ಗುಡಗಿ, ವಿಶ್ವನಾಥ ರೆಡ್ಡಿ ಇಟಗಿ, ಡಾ.ಅನೀಲಕುಮಾರ ಪಟ್ಟಣ, ಶೈಲೇಶ್ ಎಸ್.ಸಿರಿ, ವೈಭವ್ ಪಿ.ರೆಡ್ಡಿ, ಡಾ.ಅಲ್ಲಮಪ್ರಭು, ಶೇಖ್ ರೆಡ್ಡಿ, ಸಂಪತ್ ಗಿಲ್ಡಾ, ಶಿವಶರಣಪ್ಪ ಸಿರಿ, ಜಿ.ಬಿ.ಹುಲಿ, ವಿ.ಪಿ.ರೆಡ್ಡಿ ಇದ್ದರು.