ಹಯವದನ ಸಾಹಿತ್ಯ ೧೦೮ ಹಾಡುಗಳ ಸಮರ್ಪಣೆ

0
13

ಕಲಬುರಗಿ: ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ಕೃಷ್ಣಮಂದಿರದಲ್ಲಿ ಹಯವದನೋಪನಿಷತ್ ಪ್ರಸರಣ ಪ್ರತಿಷ್ಠಾನ ಬೆಂಗಳೂರು ಮತ್ತು ಹರಿದಾಸ ಸಾಹಿತ್ಯ ಪ್ರಚಾರವಾಹಿನಿ, ಜಯತೀರ್ಥ ವಿದ್ಯಾರ್ಥಿ ನಿಲಯ ಇವರ ಸಂಯುಕ್ತಾಶ್ರಯದಲ್ಲಿ ಶ್ರೀವಾದೀರಾಜ ಗುರುಸಾರ್ವಭೌಮರ ಜನ್ಮದಿನದ ನಿಮಿತ್ಯ ಹಯವದನ ಸಾಹಿತ್ಯ ೧೦೮ ಹಾಡುಗಳ ಸಮರ್ಪಣೆ ಕಾರ್ಯಕ್ರಮದಲ್ಲಿ ದಾಸ ಸೌರಭ ಟ್ರಸ್ಟ್ ಮತ್ತು ಶ್ರೀನಿವಾಸ ಉತ್ಸವ ಬಳಗದ ವತಿಯಿಂದ ದಿನಕರರಾವ ಅಷ್ಟಗಿ ಅವರಿಗೆ ಸನ್ಮಾನಿಸಲಾಯಿತು. ಗೋಪಾಲಾಚಾರ್ಯ ಅಕಮಂಚಿ, ಕೃಷ್ಣಾಚಾರ್ಯ ನವಲಿ, ಪಾಂಡುರಂಗರಾವ್, ವಿದ್ಯಾಸಾಗರ ರಾವೂರ, ದಿನಕರ ಅಸ್ಟಗಿ, ವಾದಿರಾಜ ಸಂತೆಕಲ್ಲೂರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here