ದತ್ತಾತ್ರೇಯ ಪಾಟೀಲ ರೇವೂರ ಜನ್ಮದಿನದ ಪ್ರಯುಕ್ತ ನಿರಾಶ್ರಿತರರಿಗೆ ಅನ್ನಸಂತರ್ಪಣೆ

0
22

ಕಲಬುರಗಿ: ನಗರ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ನಗರದ ನಿರಾಶ್ರಿತರ ಕೆಂದ್ರದಲ್ಲಿ ಶಾಸಕರು ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರ ಜನ್ಮದಿನದ ಪ್ರಯುಕ್ತ ನಿರಾಶ್ರಿತರರಿಗೆ ಅನ್ನಸಂತರ್ಪಣೆ ಮಾಡಲಾಯಿತು.

ಮೋರ್ಚಾದ ಅಧ್ಯಕ್ಷ ದೇವೆಂದ್ರ ಸಿನ್ನೂರ, ಉಪಾಧ್ಯಕ್ಷ ವಿಠ್ಠಲ ನೆಲೋಗಿ, ಮುಖಂಡರಾದ ಲಕ್ಷ್ಮಣ ಮೂಲಭಾರತಿ, ಕಪಿಲ್ ಕಲಕೇರಿ, ದತ್ತು ಡೋಲಾರೆ, ಹಣಮಂತ ವಚ್ಚಾ, ಪ್ರಭು ಕೋಗನೂರ, ಶ್ರವಣ ಚೌಧರಿ, ಸುನೀಲ ವಗ್ಗನ್, ದಿನೇಶ್ ದೊಡ್ಡಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here