ಸಂಸದ ಉಮೇಶ್ ಜಾಧವ್ ಗೆ ಶಾಸಕ ಖರ್ಗೆ ಅಭಿನಂದನೆ

1
48

ಕಲಬುರಗಿ: ಮೈಸೂರಿಗೆ ಟೆಕ್ಸಟೈಲ್ ಪಾರ್ಕ್ ಸ್ಥಾಪಿಸಲು ಕೇಂದ್ರಕ್ಕೆ ಸಿಎಂ ಶಿಫಾರಸು ಹಿನ್ನೆಲೆ ಮಾಜಿ ಸಚಿವರಾದ, ಶಾಸಕರಾದ ಹಾಗೂ‌‌ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಸಂಸದ ಉಮೇಶ್ ಜಾಧವ್ ಅವರಿಗೆ ” ಅಭಿನಂದನೆ” ತಿಳಿಸುವ ಮೂಲಕ ತೀಕ್ಷ ಪ್ರತಿಕ್ರಿಯೆ ನೀಡಿದ್ದಾರೆ.

ಟ್ವಿಟ್ ಮೂಲಕ ಖಾರವಾಗಿ ತಮ್ಮ ಆಕ್ರೋಶ ಹೊರಹಾಕಿರುವ ಪ್ರಿಯಾಂಕ್ ಖರ್ಗೆ ಇದು ಕಲಬುರಗಿ ಗೆ ನಷ್ಟ, ಮೈಸೂರಿಗೆ ಲಾಭ. ಬಿಜೆಪಿ ನಾಯಕರ ಕಿರೀಟಕ್ಕೆ ಮತ್ತೊಂದು ಗರಿ‌, ಅಭಿನಂದನೆಗಳು ” ಎಂದು ಬರೆದಿದ್ದಾರೆ ವ್ಯಂಗವಾಡಿದ್ದಾರೆ.

Contact Your\'s Advertisement; 9902492681

ಡಬಲ್‌ ಇಂಜಿನ್ ಸರ್ಕಾರದಲ್ಲಿ ಅನುದಾನಕ್ಕಾಗಿ‌ ಕಲಬುರಗಿಯ ಜನತೆ ವಿಧಾನಸೌಧದ ಮುಂದೆ ಭಿಕ್ಷೆ ಬೇಡಲು ಪ್ರಾರಂಭಿಸಬೇಕಾಗುತ್ತದೆ ಎಂದು‌ ಖಾರವಾಗಿ ಕುಟುಕಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here