ಏಪ್ರಿಲ್ ೧೦ರ ವರೆಗೆ ಎಡದಂಡೆ ಕಾಲುವೆಗಳಿಗೆ ನೀರು ಹರಿಸಿ: ಶಾಸಕ ರಾಜುಗೌಡ

0
19

ಸುರಪುರ: ಕೃಷ್ಣಾ ಎಡದಂಡೆ ಕಾಲುವೆಗಳಿಗೆ ಏಪ್ರಿಲ್ ೧೦ರ ವರೆಗೆ ನೀರು ಹರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿರುವ ಶಾಸಕರು,ಈ ಹಿಂದೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾರ್ಚ್ ೨೧ರ ವರೆಗೆ ನೀರು ಹರಿಸುವುದಾಗಿ ನಿರ್ಣಯಿಸಲಾಗಿತ್ತು.

Contact Your\'s Advertisement; 9902492681

ಡಾ: ಈಶ್ವರಯ್ಯ ಮಠ ಜೀವನ ಸಾಧನೆ ನೆನಪೇ ನಂದಾದೀಪ ಕೃತಿ ಬಿಡುಗಡೆ ಕಾರ್ಯಕ್ರಮ

ಆದರ ನಮ್ಮ ಭಾಗದಲ್ಲಿಯ ರೈತರು ಬೆಳೆದಿರುವ ಸಜ್ಜೆ ಜೋಳ ಶೆಂಗಾ ಮತ್ತಿತರೆ ಬೆಳೆಗಳು ಈಗ ತೆನೆ ಬಿಡುವ ಹಂತದಲ್ಲಿವೆ,ಆದ್ದರಿಂದ ಬೆಳೆಗಳು ಬರಬೇಕಾದರೆ ಇನ್ನೂ ಒಂದು ತಿಂಗಳು ನೀರು ಬೇಕಿದೆ ಇಲ್ಲವಾದರೆ ರೈತರ ಕೋಟ್ಯಾಂತರ ರೂಪಾಯಿಗಳ ಬೆಳೆ ನಷ್ಟವಾಗಲಿದೆ.

ಆದ್ದರಿಂದ ಏಪ್ರಿಲ್ ೧೦ರ ವರೆಗೆ ಕಾಳುವೆಗಳಿಗೆ ನೀರು ಹರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿರಿಕೆ ಮಾಡಿ ಮನವಿ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here