ಲ್ಯಾಂಡ್ ಮಾಫಿಯಾ ಒತ್ತುವರಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

0
192

ಕಲಬುರಗಿ: ಜಿಲ್ಲೆಯಲ್ಲಿ ಲ್ಯಾಂಡ್ ಮಾಫಿಯಾ ಪ್ರಕತಣಗಳು ತೆಲೆಎತ್ತುದ್ದು, ಅಮಾಯಕ ಬಡ ಜನರಿಗೆ ವಂಚನೆ ಮಾಡಿವ ಮೂಲಕ ಜೀವಪಡೆಯವ ಘಟನೆಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಭೂಕಂದಾಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮಹೆಂದ್ರ ಜೈನ್ ಅವರಿಗೆ ಮಾನವ ಹಕ್ಕುಗಳ ಹೋರಾಟಗಾರರವತಿಂದ ಮನವಿ ಸಲ್ಲಿಸಿದರು.

ಇಂದು ನಗರದ ಐವನ್ ಶಾಹಿ ಅತಿಥಿಗ್ರಹದಲ್ಲಿ ಆಗಮಿಸಿ ಹೆಚ್ಚುವರಿ ಕಾರ್ಯದರ್ಶಿ ಮಾನವ ಹಕ್ಕುಗಳ ಹೋರಾಟಗಾರರಾದ ಎಂ.ಡಿ ರಿಯಾಜ್ ಖತೀಬ್ ಅವರನ್ನು ಒಳ್ಳಗೊ‌ಂಡ ಕಲ್ಬುರ್ಗಿ ಮಾನವ ಹಕ್ಕುಗಳ ಹೋರಾಟಗಾರ ಬಳಗದಿಂದ ಒತ್ತಾಯಿಸಲಾಯಿತು.

Contact Your\'s Advertisement; 9902492681

ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡು ಪ್ಲಾಟ್ ಹಾಕುವ ಮೂಲಕ ಮಾರಾಟ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಗೋಂಡಾ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಶೋಟ್ ಔಟ್ ಆದೇಶ ನೀಡಿ, ಇಂತಹ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here