ಆರೋಗ್ಯ ಇಲಾಖೆಯ ವಿವಿಧ ಬೇಡಿಕೆಗೆ ಒತ್ತಾಯಿಸಿ ಕೆಕೆಆರ್ಡಿಬಿ ಅಧ್ಯಕ್ಷರಿಗೆ ಮನವಿ

0
214

ಕಲಬುರಗಿ: ನಗರದ ಹೆಚ್ ಕೆ ಅರ್ ಡಿ ಬಿ.ಮಂಡಳಿ ಕಚೇರಿಯಲ್ಲಿಂದು ಮಾನ್ಯ ದತ್ತಾತ್ರೇಯ ಪಾಟೀಲ್ ರೇವೂರ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಬೇಡಿಕೆಯ ಮನವಿ ಪತ್ರ ಸಲ್ಲಿಸಲಾಯಿತು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಅಧ್ಯಕ್ಷರು ಚಂದ್ರಕಾಂತ್ ಏರಿ , ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪುಲಾರಿ. ಸತೀಶ್ ಜೋಶಿ, ಮಜೀದ್ ಪಾಟೇಲ್, ಸಂತೋಷ ಕಾಳಗಿ, ರಾಜು ಧಾಭಿಮನಿ, ಗುಂಡಪ್ಪ ದೊಡ್ಡಮನಿ, ಗಣಪತಿ ವಿಂಭಡಶೆಟ್ಟಿ , ರಾಜಶೇಖರ ಕುರಕೋಟಿ, ಪದ್ಮಿನಿ, ಕಾಶಿನಾಥ, ಮಲ್ಲಿಕಾರ್ಜುನ ಗುಂಡಾದ್, ವಿಜಯಕುಮಾರ್ ಖಜೂರಿ‌. ಹಣಮಂತರಾವ್, ಆಸ್ಮಾ, ಜಗದೇವಿ, ಸಂಗೀತ, ನಂದ ಕಿಶೋರ್, ಮಹೇಶ್ ಸಿಂಗ್ ಠಾಕೂರ್, ಸವೀತಾ, ಗುರುರಾಜ್ , ಬಸವ ರೆಡ್ಡಿ, ಇತರರು ಹಾಜರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here